ग्रन्थनाम [Book Name] - ಪ್ರಕರಣಗಳು - ಸಂಪುಟ - 3 - ವಿವೇಕಚೂಡಾಮಣಿ [Prakaranagalu vol 3 - Viveka Chudamani]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 242 + 1184 Pages
ग्रन्थविवरणम् [Description] - ಶ್ರೀಶಂಕರಾಚಾರ್ಯರು ಬರೆದಿರುವದೆಂದು ಪ್ರಸಿದ್ಧವಾಗಿರುವ ಈ ಗ್ರಂಥವು ತನ್ನ ಸರಳವಾದ ಶೈಲಿಯಿಂದ ತತ್ತ್ವಪ್ರತಿಪಾದನೆಯನ್ನು ಮಾಡಿದ್ದು ಬಹುಜನಪ್ರಿಯವಾಗಿದೆ. ಇದನ್ನು ಶ್ರೀಶ್ರೀಗಳು, ’ಗೀತಾತಾತ್ಪರ್ಯಬೋಧಿನಿ’ಯ ಕರ್ತೃಗಳಾದ ಶ್ರೀಶಂಕರಾನಂದರ ಕೃತಿಯೆಂದು ಸಪ್ರಮಾಣವಾಗಿ ಪರಿಶಿಷ್ಟದಲ್ಲಿ ನಿರೂಪಿಸಿದ್ದಾರೆ. ಸಂಸ್ಕೃತ ಮೂಲ, ಅನುವಾದ ಟಿಪ್ಪಣಿ, ಸಾರ, ಪರಿಶಿಷ್ಟಗಳಿಂದ ಕೂಡಿದೆ. ಮುಮುಕ್ಷುಗಳಿಗೂ ಸಂಶೋಧಕರಿಗೂ ಅತ್ಯುಪಯುಕ್ತವಾದ ಗ್ರಂಥವು.